ಹುಟ್ಟಿದವರು ಸಾಯಲೇ ಬೇಕು ಅದು ಸಹಜ
ಉದ್ದರಿಸೋ ನಿನ್ನ ದೇಶ , ನೀ ಬೆಳಿದ ಸಮಾಜ
ವಿಧಿ ಲಿಖಿತ ಸಾಯಲೇ ಬೇಕು ಎಲ್ಲರು ಅದೂ ನಿಜ
ತಿಳಿದು ತಿಳಿದು ಮಾಡುವೆ ಯಾಕೆ ಅನ್ಯಾಯ ನೀ ಮನುಜ
Tuesday, February 16, 2010
Sunday, February 7, 2010
ಕೋಪ
ದೇಹ ದೂರ ಆಗಬಹುದು ಪ್ರೀತಿ ಅಲ್ಲ ಗೆಳತಿ
ಯಾಕೆ ದೂರ ಹೋದೆ, ಕಂಡ ಕನಸು ಮರೆತೆ
ಹೊಸ ವರುಷದ ಅರುಣೋದಯಕ್ಕೆ ಆಗು ನನ್ನ ಬಾಳ ದೀಪ
ಯಾಕೆ ಸುಮ್ಮನೆ ನನ್ನ ಮೇಲೆ ಹಳೆ ವರುಷದ ಕೋಪ
ಯಾಕೆ ದೂರ ಹೋದೆ, ಕಂಡ ಕನಸು ಮರೆತೆ
ಹೊಸ ವರುಷದ ಅರುಣೋದಯಕ್ಕೆ ಆಗು ನನ್ನ ಬಾಳ ದೀಪ
ಯಾಕೆ ಸುಮ್ಮನೆ ನನ್ನ ಮೇಲೆ ಹಳೆ ವರುಷದ ಕೋಪ
Saturday, February 6, 2010
ಪ್ರಕೃತಿ
ನಮ್ಮ ಸುತ್ತ ಇದೆ ಸುಂದರ ಹಸಿರು ಪ್ರಕೃತಿ
ಇದು ರವಿವರ್ಮನ ಸುಂದರ ಕಲಾಕೃತಿ
ಬೆಳಿಸಿ ಉಳಿಸಲು ಬೇಕು ವರ್ಷಂಪ್ರತಿ
ಕಡಿದು ಕೆಡವಲು ಸಾಕು ಒಂದು ಕತ್ತಿ
ಇದು ರವಿವರ್ಮನ ಸುಂದರ ಕಲಾಕೃತಿ
ಬೆಳಿಸಿ ಉಳಿಸಲು ಬೇಕು ವರ್ಷಂಪ್ರತಿ
ಕಡಿದು ಕೆಡವಲು ಸಾಕು ಒಂದು ಕತ್ತಿ
Friday, February 5, 2010
Thursday, February 4, 2010
ಗೆಳತಿ
ಗೆಳತಿ ನಂಗೆ ನಿನ್ನದೆ ಚಿಂತೆ
ಬೇಕಿಲ್ಲ ನಿನ್ನ ರೂಪ, ನೋಟುಗಳ ಕಂತೆ
ನಿನ್ನ ಪ್ರೀತಿ, ನಂಬಿಕೆ ಸದಾ ರಕ್ಷೆ
ನೀಡು ಒಹ್ ದೇವ ನನಗೆ ಅವಳನೇ ಬಿಕ್ಷೆ
ಬೇಕಿಲ್ಲ ನಿನ್ನ ರೂಪ, ನೋಟುಗಳ ಕಂತೆ
ನಿನ್ನ ಪ್ರೀತಿ, ನಂಬಿಕೆ ಸದಾ ರಕ್ಷೆ
ನೀಡು ಒಹ್ ದೇವ ನನಗೆ ಅವಳನೇ ಬಿಕ್ಷೆ
Subscribe to:
Posts (Atom)