tag:blogger.com,1999:blog-46942630329634534802024-03-07T20:11:35.872-08:00ಮಾತು ಮಾಣಿಕ್ಯ"ನರಕಕ್ಕ್ ಇಳ್ಸಿ ನಾಲಗೆ ಸೀಳ್ಸಿ ಬಾಯ್ ಒಲಿಸಾಕಿದ್ರೋನೆ ಮೂಗ್ನಲ್ ಕನ್ನಡ ಮಾತಾಡ್ತೀನಿ!!"ನೋಡಿ ಸ್ವಾಮಿ ನಾವಿರೋದೆ ಹೀಗೆhttp://www.blogger.com/profile/03473017697867032797noreply@blogger.comBlogger17125tag:blogger.com,1999:blog-4694263032963453480.post-86756804119260486442013-01-16T03:25:00.000-08:002013-01-16T22:15:09.164-08:00ಡಾಲರ್ ಗೆ ದಾಸರಾಗಿ ಬೆವರು ಸುರಿಸುವ ಯುವ ಜನರೇ, ಮರೆತಿರಾ ದೇಶಕ್ಕೆ ಸಹೋದರ ಹರಿಸಿದ ರಕ್ತ <div dir="ltr" style="text-align: left;" trbidi="on">
<br />
<div class="MsoNormal">
<span style="font-family: Tunga; font-size: 12pt;">ಶತ್ರುಗಳ</span><span style="font-family: "Times New Roman","serif"; font-size: 12pt;"> </span><span style="font-family: Tunga; font-size: 12pt;">ಗುಂಡು</span><span style="font-family: "Times New Roman","serif"; font-size: 12pt;"> </span><span style="font-family: Tunga; font-size: 12pt;">ಗಡಿಯನ್ನು</span><span style="font-family: "Times New Roman","serif"; font-size: 12pt;"> </span><span style="font-family: Tunga; font-size: 12pt;">ದಾಟಿ ಬರುವ </span><span style="font-family: Tunga; font-size: 12pt;">ಮುಂಚೆಯೇ</span><span style="font-family: "Times New Roman","serif"; font-size: 12pt;"> </span><span style="font-family: Tunga; font-size: 12pt;">ಎದೆ</span><span style="font-family: "Times New Roman","serif"; font-size: 12pt;"> </span><span style="font-family: Tunga; font-size: 12pt;">ಕೊಟ್ಟು</span><span style="font-family: "Times New Roman","serif"; font-size: 12pt;"> ತಡೆದು ನಮ್ಮನ್ನು ಕಾಯುತ್ತಿರುವ ಮಾನವ ನಿರ್ಮಿತ ಗೋಡೆ ನಮ್ಮ ಯೋಧ. ಇಷ್ಟು ಸಾಕು ಯೋಧನ ಧೈರ್ಯ , ತ್ಯಾಗ ವರ್ಣಿಸಲು.</span></div>
<div class="MsoNormal">
<span style="font-family: "Times New Roman","serif"; font-size: 12.0pt; mso-fareast-font-family: "Times New Roman";"><br />
</span><span style="font-family: 'Times New Roman', serif; font-size: 16px;">MNC ಒಳಗೆ ಟೈಟ್ ಸೆಕ್ಯುರಿಟಿ, ಎ ಸಿ ರೂಂ , ಕೈ ತುಂಬಾ ಸಂಬಳ , ಮನದನ್ನೆ, ಕಾರ್, ವೀಕೆಂಡ್ ಮಸ್ತಿ , ಯಾರಿಗುಂಟು ಯಾರಿಗಿಲ್ಲ ಇಂತ ಜೀವನ. ಏನಂತೀರಿ? ಸ್ವರ್ಗಕ್ಕೆ ಕಿಚ್ಚು ಹಚ್ಹೊದು ಅಂದ್ರೆ ಇದೇನಾ?</span></div>
<div class="MsoNormal">
<br />
<div class="MsoNormal">
<span style="font-family: "Times New Roman","serif"; font-size: 12pt;">ಬಿಡಿ ಇದೆಲ್ಲ ನಮ್ </span><span style="font-family: 'Times New Roman', serif; font-size: 16px;">software ಯುವ ಜನಾಂಗಕ್ಕೆ ಎಲ್ಲಿ ಅರ್ಥ ಆಗುತ್ತೆ . </span><span style="font-family: 'Times New Roman', serif; font-size: 16px;">virus ಬಂದಾಗ ತನ್ನಿಂತಾನೆ ಹುಡುಕಿ </span><span style="font-family: 'Times New Roman', serif; font-size: 16px;"> ಸಾಯ್ಸೋ ತರ ಅಂತ ಅಂದುಕೊಂಡಿರ್ತಾರೆನೋ ಗಡಿ ಕಾಯೋ ಕೆಲಸ </span></div>
<div class="MsoNormal">
<span style="font-family: 'Times New Roman', serif; font-size: 16px;"><br /></span></div>
</div>
<div class="MsoNormal">
<span style="font-family: "Times New Roman","serif"; font-size: 12.0pt; mso-fareast-font-family: "Times New Roman";">ದೇಶಕ್ಕಾಗಿ ಯಾರ್ ಬೇಕಾದ್ರೂ ಸಾಯಲಿ , ಏನು ಬೇಕಾದ್ರೂ ಮಾಡ್ಲಿ, ನಂಗೇನು ಚಿಂತೆ ? ನಮ್ಮ ಕೈಗೆ ಬರ್ತಾ ಇದೆಯಲ್ಲ ನೋಟುಗಳ ಕಂತೆ !!!!!<br />
</span><span style="font-family: 'Times New Roman', serif; font-size: 12pt;">ಎಷ್ಟು </span><span style="font-family: 'Times New Roman', serif; font-size: 12pt;"> ದಿನ ಈ ಸುಖ, ನೆಮ್ಮದಿ. ಶತ್ರುಗಳು ಗಡಿಯಿಂದ ಒಳಗೆ ನುಸುಳುವವರೆಗೆ ಮಾತ್ರ.ಒಮ್ಮೆ ನುಸುಳಿದರೆ ಏನು ಆಗುತ್ತೆ ಅನ್ನೋದನ್ನ ಹೇಳಬೇಕಾಗಿಲ್ಲ. </span><span style="font-family: 'Times New Roman', serif; font-size: 16px;">9/11ದುರಂತ ಚಿತ್ರಣ ಕಣ್ಣ ಮುಂದೆ ಹಾದು ಹೋಗುತ್ತೆ. </span></div>
<div class="MsoNormal">
<br /></div>
<div class="MsoNormal">
<span style="font-family: "Times New Roman","serif"; font-size: 12.0pt; mso-fareast-font-family: "Times New Roman";">ರಂಗ್ ದೇ ಬಸಂತಿ ಚಿತ್ರದ ಅಮೀರ್ ಖಾನ್ , ಏಕ್ ಥ ಟೈಗರ್ ಚಿತ್ರದ ಸಲ್ಮಾನ್ ಖಾನ್ ರ ಅಭಿನಯದ ಚಾತುರ್ಯವನ್ನು ಮೆಚ್ಚಿದ ಜನ , ಸ್ನೇಹಿತರನ್ನ ಕಾಡಿ ಬೇಡಿ, ನೆಟ್ಟಲ್ಲಿ ಡೌನ್ ಲೋಡ್ ಮಾಡಿ , ರಿಂಗ್ ಟೋನ್ ಹಾಕಿ ಕೇಳಿದ್ದೇ ಕೇಳಿದ್ದು. ಸಿನೆಮ ನೋಡುವಾಗ ಎಂತಹ ದೇಶಪ್ರೇಮ, ಕೈ ನೋವಾಗುವವರೆಗೆ ಚಪ್ಪಾಳೆ ಹೊಡೆದದ್ದೆ ಹೊಡೆದದ್ದು. ಸಿನೆಮ ಮಾಡಿದ ನಿರ್ದೇಶಕರನ್ನು, ನಟರನ್ನು ಹೊಗಳಿ ಅಟ್ಟಕ್ಕೇರಿಸಿ, ತಮ್ಮ ಎರಡು ದಿನದ ದೇಶಪ್ರೇಮವನ್ನು ಎಲ್ಲೆಡೆ ಸಾರುತ್ತಾರೆ.ನಿಜ ಜೀವನದ ನಮ್ಮ ಹೀರೋ ಗಳನ್ನು ಜನ ಮರಿತಾರೆ. ಕಡೆ ಪಕ್ಷ ಸಿನೇಮಾ ಮಾಡಿ ಹಣ, ಕೀರ್ತಿ, ಜನಮಣ್ಣನೆ ಗಳಿಸಿದ ನಟ ಒಂದೇ ಒಂದು ಪ್ರತಿಭಟನೆ ಮಾಡಬಾರದಿತ್ತೆ ?</span><br />
<span style="font-family: "Times New Roman","serif"; font-size: 12.0pt; mso-fareast-font-family: "Times New Roman";"><br /></span>
ಇತ್ತೀಚೆಗೆ ನಡೆದ ದೆಹಲಿಯ ಗ್ಯಾಂಗ್ ರೇಪ್ ಪ್ರಕರಣಕ್ಕೆ ಬಹುತೇಕ ಜನ ಬೀದಿಗಿಳಿದು ಹೋರಾಟ ನಡೆಸಿದರು. ಅಲ್ಲಿ ಒಂದು ಮಹಿಳೆಯ ಮಾನಕ್ಕೆ ಪ್ರಾಣಕ್ಕೆ ಬೆಲೆ ಇತ್ತು. ಇಲ್ಲಿ ಭಾರತಮಾತೆಯ ಮಾನಕ್ಕೆ, ಪ್ರಾಣಕ್ಕೆ ಬೆಲೆ ಇಲ್ಲವೇ ? ನಮಗೂ ಇದಕ್ಕೂ ಏನೂ ಸಂಬಂಧ ಇಲ್ಲ ಅನ್ನೋ ನಿರ್ಲಿಪ್ತ ಭಾವನೆ . ಇದು ಎಷ್ಟು ಸಮಂಜಸ.<br />
<br /></div>
<div class="MsoNormal">
<span style="font-family: "Times New Roman","serif"; font-size: 12.0pt; mso-fareast-font-family: "Times New Roman";">ನಮ್ಮ ದೇಶದ ಮಂತ್ರಿಗಳಿಗೆ ಪೋಲಿಸ್ ಪಡೆ ಸರ್ಪಗಾವಲು. ಅದೆಂಥ ಪ್ರೀತಿ ಭಯ ಅವರಿಗೆ ತಮ್ಮ ಜೀವದ ಮೇಲೆ !!! ಪ್ರಾಣದ ಹಂಗು ತೊರೆದು ದೇಶದ ಗಡಿಯನ್ನು ಸರ್ಪಗಾವಲು ಕಾಯುತ್ತಿರುವ ಸೈನಿಕನ ಪ್ರಾಣಕ್ಕೆ ಕೊಡುವ ಬೆಲೆ ಇದೆ ಏನು ? ವೋಟ್ ಬ್ಯಾಂಕಿಗಾಗಿ ಅನಗತ್ಯ, ಅನವಶ್ಯಕ ವಿಚಾರಗಳಿಗೆ ಹಗಲು ರಾತ್ರಿ ಪ್ರತಿಭಟನೆ ಮಾಡುವ ನಿಮ್ಮಹೋರಾಟಕ್ಕೆ, ವೀರ ಯೋಧನ ರುಂಡ ಫುಟ್ಬಾಲಿನಂತೆ ಚೆಂಡಾಡಿದ ಶತ್ರುಗಳ ವಿರುದ್ದ ನಿಮ್ಮ ರಕ್ತ ಕುದಿಯಲ್ಲಿಲ್ಲವೇ ?</span><br />
<br />
<span style="font-family: 'Times New Roman', serif; font-size: 12pt;">ಯೋಧ ಎಂದರೆ ಒಬ್ಬ ವ್ಯಕ್ತಿ ಅಲ್ಲ. ಸಂಬಳಕ್ಕೆ ಬಂದು ಕೆಲಸ ಮಾಡಿ ಹೋಗುವ ಕಾರ್ಮಿಕನು ಅಲ್ಲ. ಅವನ ಹಿಂದೆ ಒಂದು ಸಂಸಾರದ ತ್ಯಾಗ ಇದೆ. ಅವನಿಗೂ ನಮ್ಮ ಹಾಗೆ ಅಮ್ಮ, ಅಪ್ಪ ಹೆಂಡತಿ ಮಕ್ಕಳು , ಬಂಧು, ಬಳಗ ಎಲ್ಲರು ಇದ್ದಾರೆ. </span></div>
<div class="MsoNormal">
<span style="font-family: "Times New Roman","serif"; font-size: 12.0pt; mso-fareast-font-family: "Times New Roman";">ಈ ಸಂಧರ್ಭದಲ್ಲಿ ಸುಬಾಶ್ ಚಂದ್ರ ಬೋಸರ ಜೀವನದಲ್ಲಿ ನಡೆದ ಒಂದು ಘಟನೆ ನೆನಪಿಗೆ ಬರುತ್ತೆ </span><br />
<br /></div>
<div class="MsoNormal">
<span style="font-family: "Times New Roman","serif"; font-size: 12.0pt; mso-fareast-font-family: "Times New Roman";">ಒಬ್ಬ ತಾಯಿ ಬೋಸರಲ್ಲಿ ಬಂದು ಕೇಳಿಕೊಳ್ಳುತ್ತಾಳಂತೆ " ಇವನು ನನ್ನ ಮಗ, ದಯವಿಟ್ಟು ಇವನನ್ನು ನಿಮ್ಮ ಸೈನ್ಯದಲ್ಲಿ ಸೇರಿಸಿಕೊಳ್ಳಿ" ಅವನ್ನು ಅಡಿಯಿಂದ ಮುಡಿಯವರೆಗೆ ನೋಡಿದ ಬೋಸರು "ಏನು ತಾಯಿ, ಹುಟ್ಟು ಕುರುಡ ಇವನು, ಇವನಿಂದ ಯುದ್ದ ಮಾಡಲು ಸಾಧ್ಯವೇ ? " ಆಗ ಆ ತಾಯಿ ಹೇಳಿದಳಂತೆ " ನಿಜ ಸ್ವಾಮೀ ಅವನು ಕುರುಡನೆ, ಯುದ್ದ ಮಾಡಲಾರ. ಆದರೆ ಶತ್ರುಗಳ ಒಂದು ಗುಂಡನ್ನು ನಾಶ ಮಾಡಬಲ್ಲ". ನಿರುತ್ತರರಾದರು ಬೋಸರು.</span><br />
<span style="font-family: "Times New Roman","serif"; font-size: 12.0pt; mso-fareast-font-family: "Times New Roman";"><br /></span>
<span style="font-family: "Times New Roman","serif"; font-size: 12.0pt; mso-fareast-font-family: "Times New Roman";">ಸಂಬಳ ಸಾಲುವುದಿಲ್ಲ ಸೌಲಭ್ಯ ಸರಿಯಿಲ್ಲ ಎಂದು ಕಂಪೆನಿಯಿಂದ ಕಂಪೆನಿಗೆ ಹಾರುವ ನಮಗೆ, ದೇಶಪ್ರೇಮ ಯಾಕಿರುತ್ತೆ ಹೇಳಿ? ನಮ್ಮ ಹಾಗೆಯೇ ಅವರು ಯೋಚನೆ ಮಾಡಿದರೆ ದೇಶದ ಗತಿ ಏನು? ಅವರು ಮನುಷ್ಯರಲ್ಲವೇ ? ಆಸೆ ಆಕಾಂಕ್ಷೆಗಳು ಅವರಿಗೂ ಇಲ್ಲವೇ ? ನಮ್ಮಂಥ ನಾಮರ್ದ್ ಗಳನ್ನು ಕಾಯಲು ತಮ್ಮ ಪ್ರಾಣವನ್ನು ಒತ್ತೆ ಇಡುವ ಬದಲು ಹಾಯಾಗಿ ನಮ್ಮ ಹಾಗೆ ಬದುಕಲಿ ತಪ್ಪೇನು?</span><br />
<br />
<span style="font-family: "Times New Roman","serif"; font-size: 12.0pt; mso-fareast-font-family: "Times New Roman";">ಡಾಲರ್ ಆಸೆಗೆ ಹಗಲು ರಾತ್ರಿ ತಲೆಕೆಡಿಸಿಕೊಂಡು ಕುಳಿತ ಯುವ ಜನರೇ ದೇಶಕ್ಕಾಗಿ ತಲೆ ಕೊಟ್ಟ ಅಣ್ಣ, ತಮ್ಮಂದಿರ ತ್ಯಾಗಕ್ಕೆ ಕೆಲ ನಿಮಿಷದ ಸಂತಾಪ ಸೂಚಿಸಿದರೆ ನಾವು ಕಳೆದುಕೊಳ್ಳುವುದಾದರು ಏನು?</span><br />
<span style="font-family: "Times New Roman","serif"; font-size: 12.0pt; mso-fareast-font-family: "Times New Roman";"><br /></span>
<span style="font-family: "Times New Roman","serif"; font-size: 12.0pt; mso-fareast-font-family: "Times New Roman";">"ಏ ಮೇರೆ ವತನ್ ಕೆ ಲೋಗೊ ಝರ ಆಂಖ್ ಮೇ ಭರ್ ಲೋ ಪಾನಿ ಜೋ ಶಹಿದ್ ಹುಯೆ ಹೇ ಉನ್ ಕಿ ಝರ ಯಾದ್ ಕರೋ ಖುರ್ಬಾನಿ" </span><br />
<span style="font-family: "Times New Roman","serif"; font-size: 12.0pt; mso-fareast-font-family: "Times New Roman";"><br /></span>
<span style="font-family: "Times New Roman","serif"; font-size: 12.0pt; mso-fareast-font-family: "Times New Roman";">------------------------------------ಜೈ ಹಿಂದ್ --------------------------------------------------------------</span></div>
</div>
ನೋಡಿ ಸ್ವಾಮಿ ನಾವಿರೋದೆ ಹೀಗೆhttp://www.blogger.com/profile/03473017697867032797noreply@blogger.com3tag:blogger.com,1999:blog-4694263032963453480.post-57272189261779801182012-04-12T23:10:00.055-07:002012-04-15T22:37:57.126-07:00ಭೀಮ ತೀರದಲ್ಲಿ ಮುಳುಗಿದ .............ಹಾವಿಗೆ ಹಲ್ಲಲಿ ಮಾತ್ರ ವಿಷ ಅಂತೆ, ಆದರೆ ಕೆಲವರಿಗೆ ಮೈಯಲ್ಲ ವಿಷ , ಅದು ನಿಜ ಅನಿಸಿದ್ದು ಭೀಮ ತೀರದಲ್ಲಿ ಸಿನಿಮಾದ ಸುತ್ತ ನಡೆದ ವಿವಾದದಿಂದ, ಬರೀ ತನ್ನ ಪತ್ರಿಕೆಯಲ್ಲಿ ಬರಿಯೋದೆ ಸತ್ಯ, ನಾನು ಬಳಸೋ ಶಬ್ದಗಳು , ವಾಕ್ಯಗಳು, ಪಂಪ, ರನ್ನರಿಗೆ ಏನು ಕಮ್ಮಿ ಇಲ್ಲ, ನಾನು ಒಂದು ಸಲ ಲೇಖನ ಬರೆದರೆ ಅದೇ ಕೋರ್ಟ್ ತೀರ್ಮಾನ ಅನ್ನೋ ರೀತಿ, ಗೀಚಿ ಗೀಚಿ ಎಷ್ಟೋ ಹೆಣ್ಣು ಮಕ್ಕಳ , ಸಂಸಾರಗಳ ಮಾನ ಮರ್ಯಾದೆ ಜೊತೆ ಚೆಲ್ಲಾಟ ಆಡಿ , ಅದನ್ನೇ ತನ್ನ ಬಂಡವಾಳ ಮಾಡಿ ,<span>ಕೋಟಿ</span> ಕೋಟಿ ಆಸ್ತಿ , ಕಿರ್ತೀ ಸಂಪಾದಿಸಿದ ಇವರನ್ನ ನೋಡಿದಾಗ, ಸತ್ಯ ಬಯಲಾದಾಗ.<br /><br />ವಿವಾದ ಶುರು ಆಗಿದ್ದು ನಿರ್ಮಾಪಕರಿಗೆ ಬಂದ ಬೆದರಿಕೆ ಕಾಲ್ ನಿಂದ, ಅವಾಗ ಫೀಲ್ಡ್ ಗೆ ಎಂಟ್ರಿ ಕೊಟ್ಟ ಇವರ ಮಾತೂ indirect ಆಗಿ ಬೆದರಿಸುವ ತಂತ್ರ ಅನ್ನೋ ಹಾಗೇ ಇತ್ತು , <span>ನಿರ್ಮಾಪಕರಿಗೆ</span>, ನೀವು ೪೦ ಲಕ್ಷ ಕೊಡಿ, ಚಂದಪ್ಪ ಫ್ಯಾಮಿಲಿಗೆ hurt ಆಗಿದೆ , ಅವರ ಫ್ಯಾಮಿಲಿ ಮಕ್ಕಳ ದತ್ತು ತಗೊತೀನಿ ಅಂತ ಜನರ ಮುಂದೆ ಪ್ರಮಾಣ ಮಾಡಿ ಅಂತ ಲೈವ್ ಪ್ರೋಗ್ರಮಲ್ಲಿ ಹೀಗೆ ಒಬ್ಬರ ಮೇಲೆ ಒತ್ತಡ ತರೋ ಮೂಲಕ ತನ್ನ ಮನದಾಳದ ವಿಷ ವನ್ನು ಕಕ್ಕಿದು ಇದೆ ಮಹಾಸ್ವಾಮಿ, ಯಾವಾಗ ವಿವಾದ ಜಾಸ್ತಿ ಆಯಿತು ನೋಡಿ ಕೂಡಲೇ ತನ್ನ ವರಸೆ ಬದಲಿಸಿ ತನ್ನ ಕಥೆ ಇದು , ಭೀಮ ತೀರದ ಹಂತಕರನ್ನ ಪ್ರಪಂಚಕ್ಕೆ ಪರಿಚಯ ಮಾಡಿಕೊಟ್ಟವ ನಾನು ,ಅದರಲ್ಲಿ PHD ಮಾಡಿದೀನಿ ಅಂದ್ರು ,ಅವರೂ ಏನ್ ಮಹಾನ್ ಕೆಲಸ ಮಾಡಿದರು ಸ್ವಾಮಿ ಅದರಿಂದ ದೇಶಕ್ಕೇನು ಲಾಭ? ಸಮಾಜಕ್ಕೆ ಏನು <span>ಲಾಭ</span>? , ಅವರನ್ನ ಪ್ರಪಂಚಕ್ಕೆ ಪರಿಚಯ ಮಾಡಿ ಕೊಟಿದಕ್ಕೆ ಇವರಿಗೆ ನೋಬೆಲ್ ಪ್ರಶಸ್ತಿ ಕೊಡೋಣ ಬಿಡಿ.<br /><br />ಕಥೆ ಕಾಲ್ಪನಿಕ ಆಗಿದ್ದರೆ , ತನ್ನ ಸ್ವಂತ ಬುದ್ಧಿಯಿಂದ ಕಥೆಯನ್ನ ಬರೆದು ಪಾತ್ರಗಳ <span>ಸೃಷ್ಟಿ </span>ಮಾಡಿದ್ದರೆ , ಅಂತ ಕಥೆ<span>ಯನ್ನ </span>ಸಿನಿಮಾ ಮಾಡಿದ್ದರೆ ಅದನ್ನು ಕೇಳೋದು ನ್ಯಾಯಾ . ಇದು newton ಗ್ರಾವಿಟಿ ಕಂಡು ಹಿಡಿದ ಮೇಲೆ ಎಲ್ಲರೂ ನನ್ನ ಪೆರ್ಮಿಶನ್ ತಗೊಂಡು ಮರಕ್ಕೆ ಕಲ್ಲು ಹೊಡೆದು ಮಾವಿನ ಕಾಯಿ ತಿನ್ನಿ ಅಂದ ಹಾಗಾಯಿತು, ಅವರು ಹಾಗೆ ಹೇಳಿದ್ದರೆ ಜನ ಕೇಳ್ತಾ ಇದ್ರೂ ಏನೋ, ಆದರೆ ಅವರು ಹಾಗೆ ಹೇಳಲಿಲ್ಲ ತುಂಬಿದ ಕೊಳ ಯಾವತ್ತು ತುಳುಕೊಲ್ಲ ನೋಡಿ ಅದಕ್ಕೆ , ಇವರ ವಾದ ಮಾತ್ರ ಮೂರ್ಖತನದ ಪರಮಾವದಿ.<br /><br />ಇನ್ನೋಬರ ಬಗ್ಗೆ ಏನಾದರೂ ಹೇಳಬೇಕಾದರೆ , ತನ್ನ ಬಗ್ಗೆ ತಾನು ನೋಡ್ಬೇಕು, ಎಸ್ಟೋ ಹೆಣ್ಣು ಮಕ್ಕಳ <span>ಬಗ್ಗೆ</span> , ಸಿನಿಮಾ ನಟ ನಟಿಯರ ಬಗ್ಗೆ ,ಅವರ ಬಗ್ಗೆ ಮಸಾಲ ಮಿಕ್ಸ್ ಮಾಡಿ ಬರೆದೂ , ಶಬಾಸ್ ಅನ್ಸಿಕೊಂಡವರೂ, ಟಿವಿ interview ಒಂದರಲ್ಲಿ ತನಗೆ ಎರಡು ಹೆಂಡತೀ ಅಂತ ಹೆಮ್ಮೆಯಿಂದ ಹೇಳ್ತಾರೆ ಅಂದ್ರೇ, ಇವರಂಥ ಬಂಡ ಯಾರೂ ಇಲ್ಲ ಅಂದ್ರೇ ತಪ್ಪಲ. ಓ ಮನಸೇ ಅನ್ನೋ ತನ್ನದೇ ಪತ್ರಿಕೆಯಲ್ಲಿ ಹೆಣ್ಮಕ್ಕಳಿಗೆ respect ಕೊಡೋದೇನೂ, ಅಣ್ಣ ಅನಿಸಿಕೊಳೋದೇನೂ ಯಾಕೆ ಈ ಮೊಸಳೆ ಕಣ್ಣೀರು ಗುರುಗಳೇ.<br /><br />ಬರೀ ಪತ್ರಿಕೆ ಸೇಲ್ ಮಾಡಿ ಸುಮರೂ ೨೫೦ ಕೋಟಿ ಆಸ್ತಿ ಮಾಡಿದರೆ ಅಂದ್ರೇ, ಪತ್ರಿಕೋದ್ಯಮ ಯಾವ ಸಾಫ್ಟ್ವೇರ್ ಉದ್ಯಮಕ್ಕೂ ಕಡಿಮೆ ಇಲ್ಲ ಬಿಡಿ, ಇವರನ್ನ ಐಐಎಂ ಅಲ್ಲಿ ಬುಸ್ಸಿನೆಸ್ಸ್ ಲೆಕ್ಚರಿಂಗ್ ಕಳಿಸಿದರೆ ಎಲ್ಲ <span>ಉದ್ಯಮ</span> ಕ್ಲಿಕ್ ಆಗಬಹುದು.<br />ಕಾಲವೇ ಎಲ್ಲದಕ್ಕೆ <span>ಉತ್ತರ</span> ಕೊಡುತ್ತೆ ಅನ್ನೋದು ನಿಜ . ಎಷ್ಟೂ ದಿನಗಳ ಆ ಸತ್ಯ ಇವತ್ತು ಬಯಲಾಗಿದೆ, ಅದೂ ತಾನಾಗಿ ತೋಡಿಕೊಂಡ ಹೊಂಡಕ್ಕೆ ತಾನೆ ಬಿದ್ದಾಗ, ತಾನೆ ಕಟ್ಟಿಕೊಂಡ ಸಾಮ್ರಾಜ್ಯ ಭೀಮ ತೀರದಲ್ಲಿ ಮುಳುಗಿದಾಗ.<br /><br />ಇನ್ನಾದರೂ ಇಂತ ಬುಸ್ಸಿನೆಸ್ ಪತ್ರಿಕೆಗಳಿಗೆ , <span>ಬ್ಲಾಕ್ </span>ಮೇಲ್ ಮಾಡಿ ಬೇರೆಯವರ ಜೀವನ ನಾಶ ಮಾಡೋರಿಗೆ , ಜನ ಚಪ್ಪಲಿ ಸೇವೆ ಮೂಲಕ ಉತ್ತರ ಕೊಡಲಿ.<br /><br />ಕೊಡ್ತಾರ? ಕಾಲವೇ <span>ಉತ್ತರ</span> ಹೇಳ್ಬೇಕು .......ನೋಡಿ ಸ್ವಾಮಿ ನಾವಿರೋದೆ ಹೀಗೆhttp://www.blogger.com/profile/03473017697867032797noreply@blogger.com2tag:blogger.com,1999:blog-4694263032963453480.post-39154718291734774562012-03-26T04:36:00.022-07:002012-03-28T00:58:05.703-07:00ವ್ಯಕ್ತಿತ್ವದ ಫಿರಂಗಿಯ ಮುಂದೆ ಪುಡಿಯಾದ ಭದ್ರ ಕೋಟೆ<span>ಉಡುಪಿ</span> - <span>ಚಿಕ್ಕಮಗಳೂರು </span><span>ಬಿಜೆಪಿಯ</span> ಭದ್ರ ಕೋಟೆ ಎಂದರೆ ತಪ್ಪಿಲ್ಲ, ಬೇರೆ ಯಾರೇ ಕಾಂಗ್ರೆಸ್ನಿಂದ ನಿಂತಿದ್ದರೆ ಗೆಲುವು ಕಷ್ಟಾನೇ. ಸೋಲಿನ ಬಗ್ಗೆ ಹೇಳೋ ಮೊದಲು ಕ್ಷೇತ್ರದ ಇತಿಹಾಸ ನೋಡೋಣ. ಕಾಂಗ್ರೆಸ್ ನ ಭದ್ರ ಕೋಟೆ ಎಂದೆ ಖ್ಯಾತಿ, ಇಂದಿರ ಗಾಂಧಿಗೆ ರಾಜಕೀಯ ಪುನಶ್ಚೇತನ ಕೊಟ್ಟ ಮಲೆನಾಡು ಮತ್ತು ಕರಾವಳಿಯ ಬೆಟ್ಟ ಗುಡ್ಡಗಳ ಸ್ವರ್ಗ.<br />ನಾನು ಚಿಕ್ಕವನಿದ್ದಾಗ ನೆನಪು. ಕಾಂಗ್ರೆಸ್ ಅಂದ್ರೆ ಕಣ್ಮುಚ್ಚಿ ವೋಟ್ ಹಾಕುತ್ತಿದ್ದ ಎರಡು ಕ್ಷೇತ್ರಗಳು ಕಾರ್ಕಳ ಮತ್ತು ಕುಂದಾಪುರ. ನಾನು ಎಂಟು ಕ್ಷೇತ್ರಗಳಿದ್ರು ಎರಡು ಕ್ಷೇತ್ರದ ಬಗ್ಗೆ ಯಾಕೆ ಬರಿತಿದಿನಿ ಅಂದ್ರೆ ನಮ್ಮ <span><span id="6_TRN_1h">ಇಬ್ಬರು </span></span> ನಾಯಕರ ರಾಜಕೀಯ ಜನ್ಮಭೂಮಿ ಅದು.<br /><br />೨೦೦೪ ರ ಮೊದಲು ಬರೇ ಕಾಂಗ್ರೆಸ್ ಎಮ್ಮೆಲ್ಲೆಗಳನ್ನು ಎರಡು ದಶಕಗಳಿಂದ ನೋಡಿದ ಜನಕ್ಕೆ ಒಬ್ಬ ಒಳ್ಳೆ ಯುವ ನಾಯಕನ ಕೊರತೆ ಇತ್ತು. ಬಜರಂಗ ದಳದ ಸಕ್ರಿಯ ಕಾರ್ಯಕ್ರಮ, ಸುಚೇತ ಶೆಟ್ಟಿಯ ಕೊಲೆ ಪ್ರಕರಣದ ವಿರುದ್ದ <span>ಹೋರಾಟಗಳ </span><span>ಮೂಲಕ </span><span>ಸುನಿಲ್ ಕುಮಾರ್ ಎಂಬ ಸಾಮಾನ್ಯಾ </span><span><span id="6_TRN_1h">ಮನುಷ್ಯನನ್ನು </span></span><span>(</span><span><span id="6_TRN_1h">ರಾಜಕೀಯ ಹಿನ್ನೆಲೆ ಇಲ್ಲದ </span></span><span>) ನಾಯಕ ಪಟ್ಟಕ್ಕೆ ತಂದು ನಿಲ್ಲಿಸಿತು .</span><span><span id="6_TRN_1h"> ರಾಜಕೀಯವಾಗಿ ಕಾಂಗ್ರೆಸ್ ಗೆ ವಿರುದ್ದ ಕಾರ್ಕಳದಲ್ಲಿ ನಾಯಕರೇ ಇಲ್ಲ ಅನ್ನೋ ಸ್ಥಿತಿ, </span></span><span><span id="6_TRN_1h">ಇದನ್ನು ಹುಸಿ ಮಾಡಿದೂ ಸುನಿಲ್ ಕುಮಾರವರ ಹೋರಾಟ </span></span><span>ಅದಕ್ಕೆ ಸಾಕ್ಷಿ ೨೦೦೪ ರ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ನ ಭದ್ರ ಕೋಟೆಯನ್ನ ಸುಮಾರು ೧೦ ಸಾವಿರ ಮತಗಳ ಅಂತರದಲ್ಲಿ ಸುನಿಲ್ ಕುಮಾರ್ ಗೆದ್ದಿದ್ರು.<br /><br />ಜನ ನಾಯಕನಾಗಿ ಹೊರಬಂದ ವ್ಯಕ್ತಿ ಅಧಿಕಾರ ಸಿಕ್ಕಾಗ "ಚೇಂಜ್ ಆಗಿದ್ದಾನೆ, ಮೊದಲಿನ ತರ ಇಲ್ಲ " ಅನ್ನೋ ಮಾತು ಕೇಳಿ ಬಂತು. ಯಾವುದು ಸತ್ಯ, ಯಾವುದು ಸುಳ್ಳು ಅನ್ನೋದು ಗೊತ್ತಿಲ್ಲ ಒಟ್ಟಿನಲ್ಲಿ ೨೦೦೮ ರ </span><span><span id="6_TRN_1h">ಸುನಿಲ್ ಸೋಲಿಗೆ </span></span><span><span id="6_TRN_1h">ಅದೇ </span></span><span><span id="6_TRN_1h"> ಕಾರಣ ಆಗಿತ್ತು </span></span><span>.<br /><br />ಬ್ರಹ್ಮಾವರ ಕ್ಷೇತ್ರದ ಸೋಲಿಲ್ಲದ ಸರದಾರ ಎಂದೇ ಖ್ಯಾತಿಯಾಗಿದ್ದ ಜೆ ಪಿ ಹೆಗಡೆಯವರು, ಜನ ಸಾಮಾನ್ಯರಿಗೆ ಸುಲಭವಾಗಿ ತಲುಪುವಂತಹ ವ್ಯಕ್ತಿತ್ವವನ್ನು ಪಡೆದುಕೊಂಡಿದ್ರು ಎಂಬುದರಲ್ಲಿ ಎರಡು ಮಾತಿಲ್ಲ. ಕ್ಷೇತ್ರ ವಿಂಗಡಣೆಯಿಂದ ಅವರ </span>ವಿಧಾನ ಸಭಾ ಕ್ಷೇತ್ರ ಉಡುಪಿ ಮತ್ತೆ ಕುಂದಾಪುರ ಪಾಲಾಯ್ತು .<span><span id="6_TRN_1h">ಯಾವ ಪಕ್ಷ ಸೇರಬೇಕು ಎನ್ನೋ ಅವರ ಮನಸ್ಸು ಸಹಜವಾಗಿಯೇ ಕಾಂಗ್ರೆಸ್ಸನ(ಸೆಕ್ಯುಲರ್ ) ಕಡೆ ಹೋಗಿತ್ತು .</span></span><span> ೨೦೦೮ ರ ಎಲೆಕ್ಷನಲ್ಲಿ ಕುಂದಾಪುರದಿಂದ ಟಿಕೆಟ್ ಕೊಟ್ರು ಸಹ, ಶ್ರೀನಿವಾಸ್ </span><span><span id="6_TRN_1h">ಶೆಟ್ಟಿಯವರ </span></span><span> ಜನಪ್ರಿಯತೆ ಮುಂದೆ ಸೋತರು. ಮರುವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಸದಾನಂದ ಗೌಡರ ವಿರುದ್ದ </span><span><span id="6_TRN_1h">ನಿಂತರೂ ವಿಜಯ ಲಕ್ಷ್ಮಿ ಒಲಿಯಲಿಲ್ಲ </span></span><span>, ಕಾರಣ ಬಿಜೆಪಿ ಯಲ್ಲಿ ಇದ್ದ ಸಂಘಟನ ಶಕ್ತಿ.<br /><br />ಇತ್ತೀಚಿನ ದಿನಗಳಲ್ಲಿ ರಾಜಕೀಯ ಚಿತ್ರಣ ಬದಲಾಗಿದೆ. ಬಿಜೆಪಿಯ ಒಳ ಜಗಳ , ಸತತವಾಗಿ ಎರಡು ಬಾರಿ ಸೋತ ಜೆಪಿ ಅವರ ಮೇಲೆ ಜನರಿಗಿದ್ದ ಅನುಕಂಪ, </span><span><span id="6_TRN_1h">ಸುನಿಲ್ ಕುಮಾರ್ ಬಗ್ಗೆ ಇದ್ದ ಅಪಪ್ರಚಾರ</span></span><span>, ಬಿಜೆಪಿಗೆ ನಿಜಯಾಗಿಯು " ಸ್ಲೋ ಪಾಯ್ಸನ್ " ಆಗಿತ್ತು. ಈ ಕಾರಣಗಳಿಂದಾಗಿ ಕಾಂಗ್ರೆಸ್ ಗೆ ಅನಾಯಾಸ ಗೆಲುವು ಸಿಕ್ಕಿದೆ ಎಂದರೆ ತಪ್ಪಾಗುತ್ತೆ. ಬಿಜೆಪಿ ತಾನಾಗಿಯೇ ಚುಚಿಕೊಂಡ </span><span>ಸ್ಲೋ ಪಾಯ್ಸನ್ ಇಂಜೆಕ್ಷನ್. ಮನುಷ್ಯ ಎಷ್ಟೇ ಉನ್ನತ ಅಧಿಕಾರಕ್ಕೆ ಹೋದರೂ ತನ್ನನ್ನು ಗೆಲ್ಲಿಸಿದ ಜನಸಾಮಾನ್ಯರನ್ನು ಮರೀಬಾರ್ದು, ಜನಗಳ ನೋವು ನಲಿವುಗಳಿಗೆ ಸ್ಪಂದಿಸಬೇಕು. ಅನ್ನೋದನ್ನ ಸುನಿಲ್ ಕುಮಾರ್ ತಿಳ್ಕೊಂಡಿದ್ರೆ, ಬೇರೆ ಯಾರು ಅಪಪ್ರಚಾರ ಮಾಡೋಕೆ ಅವಕಾಶ ಇರ್ತಿರ್ಲಿಲ್ಲ.<br />ಇಷ್ಟೆಲ್ಲಾ ಇದ್ರೂ, ಕಾರ್ಕಳ ಕ್ಷೇತ್ರದ ವೋಟ್ ಶೇರಿಂಗ್ ನಲ್ಲಿ ಸುನಿಲ್ ಗೆ ಸುಮಾರು ಒಂದು ಸಾವಿರ ಲೀಡ್ ಕೊಟ್ಟಿದೆ. ಇನ್ನಾದ್ರು ಅವರು ಮೊದಲಿನ ಸುನಿಲ್ ಆಗಲಿ, ಮುಂದಿನ ಎಲೆಕ್ಷೆನ್ ನಲ್ಲಿ ಜನರು ಮತ್ತೊಮ್ಮೆ ಅವರನ್ನು ಗೆಲುವಿನ ಪಟ್ಟಕ್ಕೆ ಏರಿಸಲಿ ಅಂತ ಅವರ ಅಭಿಮಾನಿಯಾಗಿ ಆಶಿಸುತ್ತೇನೆ.<br />ಸದಾ ಜನರ ಜೊತೆ ಇದ್ರೆ , ಅವರ ಆಶೀರ್ವಾದ ಸಿಕ್ಕೆ ಸಿಗುತ್ತೆ ಅನ್ನೋದನ್ನ ಪ್ರೂವ್ ಮಾಡಿದ ಜೆಪಿ ಹೆಗಡೆ ಅವರಿಗೂ ಒಳ್ಳೆಯದಾಗಲಿ.</span><span><span id="6_TRN_1h"> ಒಳ್ಳೆತನವನ್ನ ಪಕ್ಷಾತಿತ ವಾಗಿ ಗೆಲ್ಲಿಸಿದ ಮತದಾರರಿಗೆ ಅಭಿನಂದನೆ.</span></span><br /><span><br /></span><span><br /><br /></span>ನೋಡಿ ಸ್ವಾಮಿ ನಾವಿರೋದೆ ಹೀಗೆhttp://www.blogger.com/profile/03473017697867032797noreply@blogger.com2tag:blogger.com,1999:blog-4694263032963453480.post-87652326111599205042011-09-27T04:04:00.000-07:002011-09-27T04:05:31.638-07:00ಭೂತಾಯಿಯ ಗರ್ಭನಗ್ನ ದೇಹದಿಂದ, ನಶ್ವರ ದಿಕ್ಕಿನೆಡೆ<br />ಜೀವನ ಮುಂದುವರೆಸಿದೆ ಅದರ ನಡಿಗೆ<br />ಎಷ್ಟು ದಿನ ನಡೆಯುತ್ತೆ ಈ ನಾಟಕ<br />ತಾಯಿ ಗರ್ಭದಿಂದ, ಭೂತಾಯಿಯ ಗರ್ಭ ಸೇರುವ ತನಕ.ನೋಡಿ ಸ್ವಾಮಿ ನಾವಿರೋದೆ ಹೀಗೆhttp://www.blogger.com/profile/03473017697867032797noreply@blogger.com2tag:blogger.com,1999:blog-4694263032963453480.post-66730971261208489802011-09-27T02:43:00.000-07:002011-09-27T02:44:23.840-07:00ಜೀವನದ ಪ್ರತಿ ಕ್ಷಣಮೂರು ದಿನದ ಜೀವನ<br />ಸಾವಿನತ್ತ ನಮ್ಮ ಪಯಣ<br />ಯಾಕೆ ಜಗಳ ರೋಷದಲಿ ಕಾಲಹರಣ<br />ಸವಿ ನೀ ಜೀವನದ ಪ್ರತಿ ಕ್ಷಣನೋಡಿ ಸ್ವಾಮಿ ನಾವಿರೋದೆ ಹೀಗೆhttp://www.blogger.com/profile/03473017697867032797noreply@blogger.com0tag:blogger.com,1999:blog-4694263032963453480.post-37263732742204922722011-06-02T02:33:00.001-07:002011-06-02T02:53:12.061-07:00वीर सरदारहो गयी हैं मुझे मिटटी से प्यार<br />नहीं चाहिए मुझे यह जीवन , संसार<br />माँ, मेरे प्यार को करना मत इनकार<br />मर के भी बनना चाहता हूँ वीर सरदार.ನೋಡಿ ಸ್ವಾಮಿ ನಾವಿರೋದೆ ಹೀಗೆhttp://www.blogger.com/profile/03473017697867032797noreply@blogger.com0tag:blogger.com,1999:blog-4694263032963453480.post-34805315293045446272011-06-01T04:27:00.000-07:002011-06-02T02:24:08.414-07:00ಲೈಫ್ ಇನ್ ಫಸ್ಟ್ ಗೇರುದಿನ ಅಂತ ಇದ್ದೆ ಲೈಫ್ ಅಲ್ಲಿ ಬರಿ ಬೋರು<br />ಟೈಮ್ ಪಾಸಗೆ ಮಾಡ್ತಾ ಇದ್ದೆ ,fb/orkut ಅಲ್ಲಿ ಚಾಟ್ ವಿಥ್ ಫಿಗರು <br />ನನ್ನ ಕಷ್ಟ ನೋಡಿ ಗೆಳಯ ಕೊಟ್ಟ ಐಡಿಯಾ , ಕುಡಿ ದಿನ ಒಂದು ಬೀರು <br />ಕಿಂಗ್ ಆಫ್ ಗುಡ್ ಟೈಮ್ ಮಹಿಮೆ ,ನಡಿತ ಇದೆ ಲೈಫ್ ಇನ್ ಫಸ್ಟ್ ಗೇರು(Gear)ನೋಡಿ ಸ್ವಾಮಿ ನಾವಿರೋದೆ ಹೀಗೆhttp://www.blogger.com/profile/03473017697867032797noreply@blogger.com0tag:blogger.com,1999:blog-4694263032963453480.post-47478854461155973722010-12-09T03:55:00.000-08:002010-12-09T04:22:18.959-08:00ಬೆಳಕುಏತಕೆ ದೂರ ಇರುವೆ ಇನ್ನು ಸಾಕು<br />ಮನಸಿನ ಸಂಶಯ ಅಹಂಕಾರ ಬಿಸಾಕು<br />ನಿನ್ನಲ್ದೆ ನೀರಿಲ್ಲದ ಮೀನು ನನ್ನ ಬದುಕು <br />ಬಾಳ ಪಯಣಕೆ ಆಗು ನೀ ಈಗ ಬೆಳಕುನೋಡಿ ಸ್ವಾಮಿ ನಾವಿರೋದೆ ಹೀಗೆhttp://www.blogger.com/profile/03473017697867032797noreply@blogger.com1tag:blogger.com,1999:blog-4694263032963453480.post-66975593646822763582010-09-07T08:42:00.001-07:002010-09-07T08:42:23.412-07:00ಮಿಕಚೆಲುವೆ ನೋಡ್ತಾ ಇದ್ರೆ ನಿನ್ನ ಮುಖ<br />ಪ್ರೀತಿಲಿ ಆಗ್ತ್ಹಿನಿ ನಾನು ಭಾವುಕ<br />ಯಾಕೆ ನಗುತಿ ನಾನು ಮಾಡ್ತಾ ಇಲ್ಲ ನಾಟಕ<br />ನಿನ್ನ ಪ್ರೀತಿಗೆ ಆಗಿದ್ದೀನಿ ನಾನು ಮಿಕನೋಡಿ ಸ್ವಾಮಿ ನಾವಿರೋದೆ ಹೀಗೆhttp://www.blogger.com/profile/03473017697867032797noreply@blogger.com0tag:blogger.com,1999:blog-4694263032963453480.post-48714393461807670602010-09-05T22:46:00.000-07:002010-09-05T22:47:02.196-07:00ದೇವದಾಸನದೆಕಲ್ಲು ಹೃದಯದಲ್ಲಿ ನಿನ್ನ ಹೆಸರ ಕೊರೆದೆ<br />ನಿನ್ನ ಮುಗುಳು ನಗೆಗೆ ಸೋತು ದುಂಬಿಯಂತೆ ಅಲೆದೆ<br />ಬಾವನೆಗಳ ಶಬ್ದದಲಿ ಹೇಳಲಾಗದೆ ಮೌನಿಯದೆ<br />ನೀ ದೂರದ ಮೇಲೆ ನಾ ಕವಿ ದೇವದಾಸನದೆನೋಡಿ ಸ್ವಾಮಿ ನಾವಿರೋದೆ ಹೀಗೆhttp://www.blogger.com/profile/03473017697867032797noreply@blogger.com0tag:blogger.com,1999:blog-4694263032963453480.post-46698583682999557682010-03-11T23:31:00.000-08:002010-03-11T23:33:08.472-08:00ಚೆಲುವೆಚೆಲುವೆ ಸುಮಸುಮ್ನೆ ನಗ್ತಾಳೆ <br />ಅವಳ ಕಪ್ಪು ಕಣ್ಣಲ್ಲಿ ಕೊಲ್ತಾಳೆ <br />ಪ್ರೀತಿ ಮಾಡೋಣ ಅಂದ್ರೆ <br />ತೋರಿಸ್ತಾಳೆ ಕುತ್ತಿಗೆಯಲ್ಲಿ ತಾಳಿಯ ಮುದ್ರೆನೋಡಿ ಸ್ವಾಮಿ ನಾವಿರೋದೆ ಹೀಗೆhttp://www.blogger.com/profile/03473017697867032797noreply@blogger.com0tag:blogger.com,1999:blog-4694263032963453480.post-75800493687170555772010-02-16T22:33:00.000-08:002010-02-16T22:53:18.948-08:00ಮನುಜಹುಟ್ಟಿದವರು ಸಾಯಲೇ ಬೇಕು ಅದು ಸಹಜ <br />ಉದ್ದರಿಸೋ ನಿನ್ನ ದೇಶ , ನೀ ಬೆಳಿದ ಸಮಾಜ<br />ವಿಧಿ ಲಿಖಿತ ಸಾಯಲೇ ಬೇಕು ಎಲ್ಲರು ಅದೂ ನಿಜ<br />ತಿಳಿದು ತಿಳಿದು ಮಾಡುವೆ ಯಾಕೆ ಅನ್ಯಾಯ ನೀ ಮನುಜನೋಡಿ ಸ್ವಾಮಿ ನಾವಿರೋದೆ ಹೀಗೆhttp://www.blogger.com/profile/03473017697867032797noreply@blogger.com0tag:blogger.com,1999:blog-4694263032963453480.post-55648530601719396222010-02-07T21:31:00.000-08:002010-02-07T21:58:32.539-08:00ಕೋಪದೇಹ ದೂರ ಆಗಬಹುದು ಪ್ರೀತಿ ಅಲ್ಲ ಗೆಳತಿ<br />ಯಾಕೆ ದೂರ ಹೋದೆ, ಕಂಡ ಕನಸು ಮರೆತೆ<br />ಹೊಸ ವರುಷದ ಅರುಣೋದಯಕ್ಕೆ ಆಗು ನನ್ನ ಬಾಳ ದೀಪ <br />ಯಾಕೆ ಸುಮ್ಮನೆ ನನ್ನ ಮೇಲೆ ಹಳೆ ವರುಷದ ಕೋಪನೋಡಿ ಸ್ವಾಮಿ ನಾವಿರೋದೆ ಹೀಗೆhttp://www.blogger.com/profile/03473017697867032797noreply@blogger.com0tag:blogger.com,1999:blog-4694263032963453480.post-30579193787677253022010-02-06T10:16:00.000-08:002010-02-06T10:25:10.773-08:00ಪ್ರಕೃತಿನಮ್ಮ ಸುತ್ತ ಇದೆ ಸುಂದರ ಹಸಿರು ಪ್ರಕೃತಿ <br />ಇದು ರವಿವರ್ಮನ ಸುಂದರ ಕಲಾಕೃತಿ<br />ಬೆಳಿಸಿ ಉಳಿಸಲು ಬೇಕು ವರ್ಷಂಪ್ರತಿ<br />ಕಡಿದು ಕೆಡವಲು ಸಾಕು ಒಂದು ಕತ್ತಿನೋಡಿ ಸ್ವಾಮಿ ನಾವಿರೋದೆ ಹೀಗೆhttp://www.blogger.com/profile/03473017697867032797noreply@blogger.com0tag:blogger.com,1999:blog-4694263032963453480.post-76236676563282924162010-02-05T01:41:00.000-08:002010-02-05T01:47:13.176-08:00ನಿರಂತರಬರಿದಾದ ಬಾಳಲ್ಲಿ ನಿ ಬರೆದೆ ಪ್ರೇಮದ ಮೊದಲ ಅಕ್ಷರ <br />ದಾರಿ ಕಾಣದ ಬದುಕ ಪ್ರಶ್ನೆಗೆ ಕೊಟ್ಟೆ ನೀನು ಉತ್ತರ<br />ಪ್ರೀತಿ ಚಿರಾಯು ಇರಲಿ ಹೀಗೆ ಎಂದೆ ಬಂಗಾರ<br />ಜೀವನದ ಜಂಜಾಟದಲ್ಲಿ, ಮರೆತೆ ನಿನ್ನ ಕ್ಷಮಿಸು ನಿರಂತರನೋಡಿ ಸ್ವಾಮಿ ನಾವಿರೋದೆ ಹೀಗೆhttp://www.blogger.com/profile/03473017697867032797noreply@blogger.com1tag:blogger.com,1999:blog-4694263032963453480.post-14288908315229348112010-02-05T01:33:00.000-08:002010-02-05T01:40:38.472-08:00ಯುಗಾದಿಮರೆಯದಿರು ನೀ ನಡೆದ ಹಾದಿ<br />ಅಗಲಿ ಬರದಂತೆ ಹಣೆಬರಹ ವಿಧಿ<br />ಹಠ ಛಲದಿಂದ ಜಯವ ನೀ ಕದಿ<br />ಬಾಳಲಿ ಬರಲಿ ಪ್ರತಿ ದಿನ ಯುಗಾದಿನೋಡಿ ಸ್ವಾಮಿ ನಾವಿರೋದೆ ಹೀಗೆhttp://www.blogger.com/profile/03473017697867032797noreply@blogger.com2tag:blogger.com,1999:blog-4694263032963453480.post-61702887930622006882010-02-04T23:27:00.000-08:002010-02-04T23:29:27.557-08:00ಗೆಳತಿಗೆಳತಿ ನಂಗೆ ನಿನ್ನದೆ ಚಿಂತೆ<br />ಬೇಕಿಲ್ಲ ನಿನ್ನ ರೂಪ, ನೋಟುಗಳ ಕಂತೆ<br />ನಿನ್ನ ಪ್ರೀತಿ, ನಂಬಿಕೆ ಸದಾ ರಕ್ಷೆ<br />ನೀಡು ಒಹ್ ದೇವ ನನಗೆ ಅವಳನೇ ಬಿಕ್ಷೆನೋಡಿ ಸ್ವಾಮಿ ನಾವಿರೋದೆ ಹೀಗೆhttp://www.blogger.com/profile/03473017697867032797noreply@blogger.com0