ಮಾತು ಮಾಣಿಕ್ಯ
"ನರಕಕ್ಕ್ ಇಳ್ಸಿ ನಾಲಗೆ ಸೀಳ್ಸಿ ಬಾಯ್ ಒಲಿಸಾಕಿದ್ರೋನೆ ಮೂಗ್ನಲ್ ಕನ್ನಡ ಮಾತಾಡ್ತೀನಿ!!"
Tuesday, February 16, 2010
ಮನುಜ
ಹುಟ್ಟಿದವರು ಸಾಯಲೇ ಬೇಕು ಅದು ಸಹಜ
ಉದ್ದರಿಸೋ ನಿನ್ನ ದೇಶ , ನೀ ಬೆಳಿದ ಸಮಾಜ
ವಿಧಿ ಲಿಖಿತ ಸಾಯಲೇ ಬೇಕು ಎಲ್ಲರು ಅದೂ ನಿಜ
ತಿಳಿದು ತಿಳಿದು ಮಾಡುವೆ ಯಾಕೆ ಅನ್ಯಾಯ ನೀ ಮನುಜ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment